March 3, 2026
Spread the love
ಸಾಂದರ್ಭಿಕ ಚಿತ್ರ :

ಹಿರಿಯೂರು:

ಆಲೂರು ಗ್ರಾಮದಲ್ಲಿ ಇಸ್ಪಿಟ್ ಅಡ್ಡೆ ಮೇಲೆ ದಾಳಿ ನಡೆಸಿದ ಪೊಲೀಸರು, ಗ್ರಾಮಪಂಚಾಯತ್ ಮಾಜಿ ಸದಸ್ಯನನ್ನು ಸಹಿತ ಆರು ಜನರನ್ನು ಬಂಧಿಸಿದ್ದಾರೆ. ಇನ್ಸ್‌ಪೆಕ್ಟರ್ ಮಹೇಶ್ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಬಂಧಿತರಿಂದ 20,000 ನಗದು ಹಾಗೂ ಇಸ್ಪಿಟ್ ಆಟಕ್ಕೆ ಬಳಸಿದ ಎಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಇದು ಇಸ್ಪಿಟ್ ಅಡ್ಡೆಗಳನ್ನು ನಿರ್ಬಂಧಿಸುವ ಪ್ರಕ್ರಿಯೆಗಳಿಗೆ ಮತ್ತೊಂದು ಮಹತ್ವಪೂರ್ಣ ಕ್ರಮವಾಗಿದೆ. ಬಂಧಿತರು ಮತ್ತು ಪತ್ತೆಯಾದ ವಸ್ತುಗಳನ್ನು ಪರಿಶೀಲಿಸಿದ ನಂತರ, ಪೊಲೀಸರು ತಮ್ಮ ತನಿಖೆಯನ್ನು ಮುಂದುವರಿಸಿದ್ದಾರೆ. ಇಸ್ಪಿಟ್ ಅಡ್ಡೆಗಳು ನಗರ ಮತ್ತು ಹಳ್ಳಿ ಪ್ರದೇಶದಲ್ಲಿ ಹೆಚ್ಚು ಹೆಚ್ಚು ನಡೆಯುತ್ತಿರುವುದನ್ನ ಗಮನಹರಿಸಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *