December 16, 2025
Breaking News

ಮರಳಿಗಾಗಿ ಎರಡು ಗ್ರಾಮಗಳ ನಡುವೆ ಬಡಿದಾಟ ಓರ್ವ ಸಾವು… “?

Spread the love

ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲ್ಲೂಕಿನ ಮರಿಗೊಂಡನಹಳ್ಳಿ ಮತ್ತು ಕಡಕಟ್ಟೆ ಗ್ರಾಮಗಳಲ್ಲಿ ಮರಳಿನ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಘರ್ಷಣೆಯು ಗಂಭೀರವಾಗಿ ಪರ್ಯಾಯವಾಯಿತು. ಈ ಘಟನೆಯಲ್ಲಿ 33 ವರ್ಷದ ಶಿವರಾಜ್ ಸಾವಿಗೆ ಗುರಿಯಾದರೆ, ಇತರೊಬ್ಬ ವ್ಯಕ್ತಿ ಭರತ್ ತೀವ್ರ ಗಾಯಗಳೊಂದಿಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆ ಸೇರಿಸಲಾಯಿತು.

ಆ ಘಟನೆಗೆ ಇನ್ನೆಲೆ , ಎರಡು ಗ್ರಾಮಗಳ ನಡುವಿನ ಘರ್ಷಣೆ, ಮರಳು ಕಾರಣವಾಹಿತೆ .ಮರಳುವ ಟ್ ತುಂಬುವ ವಿಚಾರದಲ್ಲಿ ಇಬ್ಬರ ನಡುವಿನ ಜಗಳವು ವಿಕೋಪಕ್ಕೆ ತಿರುಗಿ ,  ಚಾಕು ಇರಿತದಿಂದ ಒಬ್ಬರ ಸಾವಿನಲ್ಲಿ ಕೊನೆಗೊಂಡಿತು.

ಘಟನೆಯ ನಂತರ, ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾಗಿದೆ. ಸ್ಥಳಕ್ಕೆ ಹೊನ್ನಾಳಿ ಮತ್ತು ನ್ಯಾಮತಿ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಸ್ಥಿತಿಯನ್ನು ಸಮಾಧಾನಗೊಳಿಸಲು ಪ್ರಯತ್ನಿಸುತ್ತಿದ್ದಾರೆ.

WhatsApp Image 2025-06-21 at 19.57.59