March 3, 2026
Spread the love

ಕುಣಿಗಲ್ ಪೋಲಿಸ್ ಇಲಾಖೆ, ಸಾಮಾಜಿಕ ಕಲ್ಯಾಣ ಇಲಾಖೆ ಹಾಗೂ ತಾಲೂಕು ಆಡಳಿತ ಸಹಾಯಕ ಸಂಸ್ಥೆಗಳ ಸಹಯೋಗದಿಂದ, ಕುಣಿಕೆನಹಳ್ಳಿ ಕಸಬ ಪ್ರದೇಶದಲ್ಲಿ ನಿರೀಕ್ಷೆಯಲ್ಲಿದ್ದ ಕುಣಿಗಲ್ ದಲಿತರು ಗ್ರಾಮ ದೇವಸ್ಥಾನ ಕೆಂಪಮ್ಮ ದೇವಿ ದೇವಸ್ಥಾನಕ್ಕೆ ಪ್ರವೇಶಿಸಿ ದೇವಿಗೆ ಪೂಜೆ ಸಲ್ಲಿಸಿದರು. ಕುಣಿಗಲ್ ತಾಲೂಕಿನ ಡಿಸಿಪಿ ಓಂಪ್ರಕಾಶ್, ತಿರುವೇಕೆರೆ CPI ಬಿ. ಎನ್. ಲೋಹಿತ್ ಇವರು ಸ್ಥಳದಲ್ಲಿ ಭೇಟಿಯಾದರು ಮತ್ತು ಎಲ್ಲರೂ ಎಲ್ಲಾ ದೇವಸ್ಥಾನಗಳಿಗೆ ಸ್ವತಂತ್ರವಾಗಿ ಪ್ರವೇಶಿಸಬಹುದು ಎಂದು ಗ್ರಾಮದ ಜನರಿಗೆ ತಿಳಿಸುವುದರ ಮೂಲಕ ಜನ ಸಾಮಾನ್ಯರಿಗೆ ಸಮಾನತೆಯ ಅರಿವನ್ನು ಮೂಡಿಸಿದ್ದಾರೆ

1 thought on “ದಲಿತರು ದೇವಸ್ಥಾನಕ್ಕೆ ಸ್ವತಂತ್ರವಾಗಿ ಪ್ರವೇಶಿಸಬಹುದು.

Leave a Reply

Your email address will not be published. Required fields are marked *